Gallery: ಮಂಗಳೂರಿನಲ್ಲಿ ಭೂಸೇನೆಯ ಹೆಮ್ಮೆಯ 'T-55 ಯುದ್ಧ ಟ್ಯಾಂಕ್‌' ಲೋಕಾರ್ಪಣೆ

Mangaluru: Kadri War Memorial T-55 Battle Tank Unveiled: ಮಂಗಳೂರು ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಸ್ಥಾಪಿಸಲಾಗಿರುವ ಭಾರತೀಯ ಭೂಸೇನೆಯ ಹೆಮ್ಮೆಯ 'T-55 ಯುದ್ಧ ಟ್ಯಾಂಕ್‌' ಲೋಕಾರ್ಪಣೆಗೊಂಡಿದೆ.

Jul 26, 2026 - 10:29
Jul 26, 2026 - 10:47
ಪಾಕಿಸ್ತಾನ ವಿರುದ್ಧ 1999ರಲ್ಲಿ ಯುದ್ಧ ಗೆದ್ದ ಸಂಕೇತ ಹಾಗೂ 537 ವೀರ ಯೋಧರ ಬಲಿದಾನದ ಸ್ಮರಣೆ ದಿನವಾಗಿ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತದೆ. 
5 / 7

5. ಪಾಕಿಸ್ತಾನ ವಿರುದ್ಧ 1999ರಲ್ಲಿ ಯುದ್ಧ ಗೆದ್ದ ಸಂಕೇತ ಹಾಗೂ 537 ವೀರ ಯೋಧರ ಬಲಿದಾನದ ಸ್ಮರಣೆ ದಿನವಾಗಿ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತದೆ.